ಕರ್ನಾಟಕ

karnataka

ETV Bharat / bharat

ನೋಯ್ಡಾದ ಕೊಳಗೇರಿಯಲ್ಲಿ ಭಾರಿ ಅಗ್ನಿ ಅವಘಡ - ದೆಹಲಿ ಬೆಂಕಿ ಅವಘಡ ನ್ಯೂಸ್​

ನವದೆಹಲಿಯ ನೋಯ್ಡಾದ ಭಂಗಲ್ ಮಾರುಕಟ್ಟೆ ಬಳಿಯ ಕೊಳಗೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಯಾವುದೇ ಸಾವು-ನೋವು ಅಥವಾ ಆಸ್ತಿಪಾಸ್ತಿ ನಷ್ಟವಾದ ಬಗ್ಗೆ ಮಾಹಿತಿ ಇಲ್ಲ.

Fire breaks at out near Noida's Bhangel Market
ನೋಯ್ಡಾದ ಭಂಗಲ್ ಮಾರುಕಟ್ಟೆ ಬಳಿ ಬೆಂಕಿ ಅವಘಡ..

By

Published : Oct 25, 2020, 9:36 AM IST

ನೋಯ್ಡಾ(ನವದೆಹಲಿ):ನೋಯ್ಡಾದ ಭಂಗಲ್ ಮಾರುಕಟ್ಟೆ ಬಳಿಯ ಕೊಳಗೇರಿಯಲ್ಲಿ ಶನಿವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದೆ.

ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ಸದ್ಯ ಇದುವರೆಗೆ ಯಾವುದೇ ಸಾವುನೋವು ಅಥವಾ ಆಸ್ತಿಪಾಸ್ತಿ ನಷ್ಟವಾದ ಬಗ್ಗೆ ವರದಿಯಾಗಿಲ್ಲ.

ದೆಹಲಿಯ ಅಗ್ನಿಶಾಮಕ ದಳದ ಕನಿಷ್ಠ ಆರು ತಂಡಗಳು ಸೇರಿ ತಕ್ಷಣವೇ ಬೆಂಕಿ ಹರಡದಂತೆ ತಡೆಯುವಲ್ಲಿ ಶ್ರಮಿಸಿದ್ದಾರೆ. ಕಾರ್ಯಾಚರಣೆ ವೇಳೆಯೂ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details