ಕರ್ನಾಟಕ

karnataka

ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಎನ್​ಕೌಂಟರ್​: ಓರ್ವನಿಗೆ ಗಾಯ, ಮೂವರು ದರೋಡೆಕೋರರು ಅರೆಸ್ಟ್​

ರಾಜಸ್ಥಾನದ ಕುಖ್ಯಾತ ದರೋಡೆಕೋರರ ಗ್ಯಾಂಗ್ ಮತ್ತು ಕರ್ನಾಟಕ ಪೊಲೀಸರ ಮಧ್ಯೆ ಮಹಾರಾಷ್ಟ್ರ ಗಡಿಭಾಗದಲ್ಲಿ ಎನ್​ಕೌಂಟರ್​ ನಡೆದಿದೆ. ಈ ವೇಳೆ ಓರ್ವ ದರೋಡೆಕೋರ ಗಾಯಗೊಂಡಿದ್ದಾನೆ.

By

Published : Jan 28, 2020, 11:56 PM IST

Published : Jan 28, 2020, 11:56 PM IST

fight between  Rajasthan gand and Karnataka Police in Maharashtra
ಕರ್ನಾಟಕ -ಮಹಾರಾಷ್ಟ್ರ ಗಡಿಯಲ್ಲಿ ಎನ್​ಕೌಂಟರ್

ಬೆಳಗಾವಿ/ಕೊಲ್ಲಾಪುರ: ರಾಜಸ್ಥಾನದ ಕುಖ್ಯಾತ ದರೋಡೆಕೋರರ ಗ್ಯಾಂಗ್ ಮತ್ತು ಕರ್ನಾಟಕ ಪೊಲೀಸರ ಮಧ್ಯೆ ಮಹಾರಾಷ್ಟ್ರ ಗಡಿಭಾಗದಲ್ಲಿ ಎನ್​ಕೌಂಟರ್​ ನಡೆದಿದೆ. ಈ ವೇಳೆ ಓರ್ವ ದರೋಡೆಕೋರ ಗಾಯಗೊಂಡಿದ್ದಾನೆ.

ಕರ್ನಾಟಕ -ಮಹಾರಾಷ್ಟ್ರ ಗಡಿಯಲ್ಲಿ ಎನ್​ಕೌಂಟರ್

ಪೊಲೀಸರು ದರೋಡೆಕೋರರ ಗ್ಯಾಂಗ್ ಅನ್ನು ಬೆನ್ನಟ್ಟುತ್ತಿದ್ದರು. ಬಳಿಕ ವಿಷಯ ತಿಳಿದ ಕೊಲ್ಲಾಪುರ ಪೊಲೀಸರು ನಾಕಾಬಂದಿ ಹಾಕಿದ್ದರು. ಪೊಲೀಸರು ಹಾರಿಸಿದ ಗುಂಡು ದರೋಡೆಕೋರನ ಕಾಲಿಗೆ ತಾಗಿದೆ ಎಂದು ತಿಳಿದುಬಂದಿದೆ. ಈ ವೇಳೆ ಮೂವರು ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಈ ದರೋಡೆಕೋರರು ರಾಜಸ್ಥಾನದಲ್ಲಿ ನಡೆದಿದ್ದ 25 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮೋಸ್ಟ್​ ವಾಂಟೆಡ್​ ಲಿಸ್ಟ್​ನಲ್ಲಿದ್ದಾರೆ ಎಂದು ತಿಳಿದುಬಂದಿದೆ.

For All Latest Updates

TAGGED:

ABOUT THE AUTHOR

...view details