ಕರ್ನಾಟಕ

karnataka

By

Published : Nov 13, 2020, 3:20 AM IST

ETV Bharat / bharat

ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಕೇವಲ 17 ನಿಮಿಷದಲ್ಲಿ ಹೃದಯ ರವಾನೆ

ಖಾಸಗಿ ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಗ್ರೀನ್​ ಕಾರಿಡಾರ್ ಮುಖಾಂತರ ವೇಗವಾಗಿ ವಿಮಾನ ನಿಲ್ದಾಣಕ್ಕೆ ಆಂಬ್ಯುಲೆನ್ಸ್​ ಮೂಲಕ ಹೃದಯವನ್ನು ವಿಮಾನ ನಿಲ್ದಾಣಕ್ಕೆ ತಲುಪಿಸಲಾಗಿದೆ.

delhi-police-make-green-corridor-heart-transported-in-17-minutes
ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಕೇವಲ 17 ನಿಮಿಷದಲ್ಲಿ ಹೃದಯ ರವಾನೆ

ನವದೆಹಲಿ: ಮಿದುಳು ವಿಫಲವಾಗಿ ಸಾವಿಗೀಡಾದ ಬಾಲಕನ ಹೃದಯವನ್ನು ಕೇವಲ 17 ನಿಮಿಷದಲ್ಲಿ ವಿಮಾನ ನಿಲ್ದಾಣಕ್ಕೆ ಆಂಬ್ಯೂಲೆನ್ಸ್​ ಮೂಲಕ ರವಾನೆ ಮಾಡಲಾಗಿದೆ.

ಮೀರತ್‌ನ 45 ವರ್ಷದ ವ್ಯಕ್ತಿಗೆ ಇದನ್ನು ಜೋಡಣೆ ಮಾಡುವ ಹಿನ್ನೆಲೆ ಇಲ್ಲಿನ ಖಾಸಗಿ ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಗ್ರೀನ್​ ಕಾರಿಡಾರ್ ಮುಖಾಂತರ ವೇಗವಾಗಿ ವಿಮಾನ ನಿಲ್ದಾಣಕ್ಕೆ ತಲುಪಿಸಲಾಗಿದೆ.

16 ವರ್ಷದ ಬಾಲಕ ಇತ್ತೀಚೆಗೆ ರಸ್ತೆ ಅಪಘಾತಕ್ಕೀಡಾಗಿದ್ದ. ಈ ಹಿನ್ನೆಲೆ ಮಿದುಳು ವಿಫಲವಾಗಿತ್ತು.

ABOUT THE AUTHOR

...view details