ಕರ್ನಾಟಕ

karnataka

ETV Bharat / bharat

ರಾಷ್ಟ್ರ ರಾಜಧಾನಿಯಲ್ಲಿ ಹವಾಮಾನ ಬದಲಾವಣೆ - national capital news

ರಾಷ್ಟ್ರ ರಾಜಧಾನಿಯಲ್ಲಿ ನವದೆಹಲಿಯಲ್ಲಿ ಶೀತ ಮಾರುತದ ಅಬ್ಬರ ಜೋರಾಗಿದೆ. ಈ ಪರಿಣಾಮ ಮಂಜು ಸಹ ಮುಂದುವರೆದಿದೆ.

national capital
ರಾಷ್ಟ್ರ ರಾಜಧಾನಿಯಲ್ಲಿ ಹವಾಮಾನ ಬದಲಾವಣೆ

By

Published : Jan 16, 2020, 9:42 AM IST

ದೆಹಲಿ:ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶೀತದ ಅಲೆ ಮತ್ತು ಮಂಜು ಮುಂದುವರೆದಿದ್ದು, ನಗರದ ಕೆಲವು ಭಾಗಗಳಲ್ಲಿ ಲಘು ಮಳೆಯಾಗುತ್ತಿದೆ.

ಕೃಷಿ ಭವನದ ದೃಶ್ಯ

ದೆಹಲಿಯಲ್ಲಿ ಹವಾಮಾನ ಬದಲಾವಣೆಯಾಗಿದೆ. ಪೂರ್ಣ ಮಂಜು ಕವಿದ ವಾತವರಣ ಉಂಟಾಗಿದ್ದು, ವಾಹನಗಳ ಸಂಚಾರ ಕಾಣದಂತಹ ಸ್ಥಿತಿ ನಿರ್ಮಾಣವಾಗಿದೆ. ಇಂಡಿಯಾ ಗೇಟ್‌, ಕೃಷಿ ಭವನದ ದೃಶ್ಯಗಳು ಲಭ್ಯವಾಗಿವೆ.

ABOUT THE AUTHOR

...view details