ಕರ್ನಾಟಕ

karnataka

ETV Bharat / bharat

ಚಂದ್ರಯಾನ - 2 ಉಡಾವಣೆ ರದ್ದು... ತಾಂತ್ರಿಕ ದೋಷ ಹಿನ್ನೆಲೆ ನಭಕ್ಕೆ ಜಿಗಿಯದ ‘ಬಾಹುಬಲಿ’ - undefined

ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಂದ್ರಯಾನ-2 ಉಡಾವಣೆಯನ್ನ ರದ್ದುಗೊಳಿಸಲಾಗಿದೆ.

ಚಂದ್ರಯಾನ - 2

By

Published : Jul 15, 2019, 2:57 AM IST

Updated : Jul 15, 2019, 3:34 AM IST

ಹೈದರಾಬಾದ್: ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿದ್ದ ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಯೋಜನೆ ಚಂದ್ರಯಾನ -2 ಉಡಾವಣೆ ರದ್ದುಗೊಂಡಿದೆ.

ಲಾಂಚ್ ವೆಹಿಕಲ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಂದ್ರಯಾನ-2 ಉಡಾವನೆಯನ್ನ ರದ್ದುಗೊಳಿಸಲಾಗಿದೆ. ಶೀಘ್ರದಲ್ಲೆ ಉಡಾವಣೆಯ ದಿನವನ್ನ ಘೋಷಣೆಮಾಡಲಾಗುವುದು ಎಂದು ಟ್ವೀಟ್​ ಮಾಡಿದೆ. ಈ ಹಿಂದೆ ನಿಗದಿಯಾಗಿದ್ದಂತೆ ಇಂದು ನಸುಕಿನ ಜಾವ 2 ಗಂಟೆ 51 ನಿಮಿಷಕ್ಕೆ ಸರಿಯಾಗಿ ಆಂಧ್ರದ ಶ್ರೀಹರಿಕೋಟಾದಿಂದ ನಭಕ್ಕೆ ಜಿಗಿಯಬೇಕಿತ್ತು.

ಚಂದ್ರಯಾನದ-2 ರ ಮುಖ್ಯ ಉದ್ದೇಶ :

ಚಂದ್ರನ ಮೇಲಿನ ಕ್ಯಾಲ್ಸಿಯಂ, ಮೆಗ್ನಿಷಿಯಂ, ಕಬ್ಬಿಣದಂತಹ ಖನಿಜಾಂಶಗಳ ಕುರಿತು ಅಧ್ಯಯನ, ಚಂದ್ರನ ಮೇಲಿನ ನೀರಿನ ಅಸ್ತಿತ್ವದ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸುವುದು ಮತ್ತು ಇಂಧನದ ಕುರುಹುಗಳನ್ನು ಖಚಿತ ಪಡಿಸಿಕೊಳ್ಳುವುದು ವಿಜ್ಞಾನಿಗಳ ಗುರಿಯಾಗಿದೆ.

Last Updated : Jul 15, 2019, 3:34 AM IST

For All Latest Updates

TAGGED:

ABOUT THE AUTHOR

...view details