ಕರ್ನಾಟಕ

karnataka

By

Published : Jan 12, 2020, 9:07 AM IST

ETV Bharat / bharat

ಶಾಕಿಂಗ್​: ಉದ್ಯಮಿಗೆ ಗುಂಡು ಹಾರಿಸಿ ಹತ್ಯೆ

ಮಹಾರಾಷ್ಟ್ರದ ಪಾರ್ತೂರಿನ ಉದ್ಯಮಿ ರಾಜೇಶ್ ಮನಕ್​ಚಂದ್​ ನಹಾರ್ ಅವರನ್ನು ದಂಬಾರಿ ಗ್ರಾಮದ ಸಮೀಪ ಜಲಾನಾ-ಮಂಥಾ ರಸ್ತೆಯಲ್ಲಿ ಗುಂಡು ಹಾರಿಸಿ ಹತ್ಯೆಗೈಯಲಾಗಿದೆ.

ಉದ್ಯಮಿಗೆ ಗುಂಡು ಹಾರಿಸಿ ಕೊಂದ ದುಷ್ಕರ್ಮಿಗಳು ,  Businessman shot dead in maharastra
ಉದ್ಯಮಿಗೆ ಗುಂಡು ಹಾರಿಸಿ ಕೊಂದ ದುಷ್ಕರ್ಮಿಗಳು

ಮಹಾರಾಷ್ಟ: ದಂಬಾರಿ ಗ್ರಾಮದ ಸಮೀಪ ಜಲಾನಾ-ಮಂಥಾ ರಸ್ತೆಯಲ್ಲಿ ಉದ್ಯಮಿಯೋರ್ವನನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.

ಪಾರ್ತೂರಿನ ಉದ್ಯಮಿ ರಾಜೇಶ್ ಮನಕ್​ಚಂದ್​ ನಹಾರ್ ಅವರಿಗೆ ಅಪರಿಚಿತ ದುಷ್ಕರ್ಮಿಗಳು ದಂಬಾರಿ ಗ್ರಾಮದ ಸಮೀಪ ಜಲಾನಾ-ಮಂಥಾ ರಸ್ತೆಯಲ್ಲಿ ಗುಂಡು ಹಾರಿಸಿದ್ದಾರೆ.

ಶನಿವಾರ ರಾತ್ರಿ 11.45 ಕ್ಕೆ ಈ ಘಟನೆ ಸಂಭವಿಸಿದೆ. ರಾಜೇಶ್ ತಮ್ಮ ವಾಹನದಲ್ಲಿ ಜಲಾನಾದಿಂದ ಪಾರ್ತೂರ್ ಕಡೆಗೆ ಹೋಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ABOUT THE AUTHOR

...view details