ಕರ್ನಾಟಕ

karnataka

ETV Bharat / bharat

ಕಲ್ಲಿನ ಕೋರೆಯಲ್ಲಿ ಎಎಸ್​ಐ ಮೃತದೇಹ ಪತ್ತೆ... ಕೊಲೆ ಶಂಕೆ! - ರಾಂಚಿಯಲ್ಲಿ ಎಎಸ್​ಐ ಕೊಲೆ

ರಾಂಚಿಯ ತುಪುಡಾನಾ ಬಳಿ ಕಲ್ಲಿನ ಕೋರೆಯಲ್ಲಿ ಎಎಸ್​ಐ ಒಬ್ಬರ ಮೃತದೇಹ ಪತ್ತೆಯಾಗಿದೆ. ಕೊಲೆ ಮಾಡಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.

ASI found murdered at stone quarry in Ranchi
ಕಲ್ಲಿನ ಕೋರೆಯಲ್ಲಿ ಎಎಸ್​ಐ ಮೃತದೇಹ ಪತ್ತೆ

By

Published : Jul 31, 2020, 12:15 PM IST

ರಾಂಚಿ (ಜಾರ್ಖಂಡ್):ತುಪುಡಾನಾದ ಕಲ್ಲಿನ ಕೋರೆಯಲ್ಲಿಪೊಲೀಸ್​ ಸಬ್​ ಇನ್​​ಸ್ಪೆಕ್ಟರ್​ ಒಬ್ಬರ ಮೃತದೇಹ ಕಲ್ಲಿನ ಕೋರೆಯಲ್ಲಿ ಪತ್ತೆಯಾಗಿದೆ.

ಮೃತ ಎಎಸ್​ಐಯನ್ನು ಕಾಮೇಶ್ವರ ರವಿದಾಸ್ ಎಂದು ಗುರುತಿಸಲಾಗಿದೆ. ಎಎಸ್​ಐಯ ಮೂಲ ಪೋಸ್ಟಿಂಗ್ ರಾಂಚಿಯ ರಿಮ್ಸ್ ಆಸ್ಪತ್ರೆಯಲ್ಲಿದ್ದರೂ, ಅವರನ್ನು ತುಪುಡಾನಾ ಒಪಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ವರದಿಗಳ ಪ್ರಕಾರ, ರವಿದಾಸ್​ರನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ, 200 ಅಡಿ ಆಳದ ಕೋರೆಗೆ ಎಸೆಯಲಾಗಿದೆ.

ಮದ್ಯ ಸೇವನೆಯ ವೇಳೆ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details