ಕರ್ನಾಟಕ

karnataka

ETV Bharat / bharat

ಆಹಾರ ಅರಸಿ 60 ಅಡಿ ಬಾವಿಗೆ ಬಿದ್ದ ಚಿರತೆ ಮುಂದೇನಾಯ್ತು? ವಿಡಿಯೋ ನೋಡಿ -

ಪುಣೆಯ ಜುನ್ನಾರ್ನ ಫಕ್ತೆ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮೂರು ಗಂಟೆ ನಿರಂತರ ಕಾರ್ಯಾಚರಣೆಯ ಬಳಿಕ ಚಿರತೆಯನ್ನು ರಕ್ಷಿಸಲಾಗಿದ್ದು ವೈದ್ಯಕೀಯ ಪರೀಕ್ಷೆ ನಡೆಸಿ ಸುರಕ್ಷಿತವಾಗಿ ಮತ್ತೆ ಕಾಡಿಗೆ ಬಿಡಲಾಗಿದೆ.

ಬಾವಿಗೆ ಬಿದ್ದ ಚಿರತೆ

By

Published : Jul 14, 2019, 5:14 PM IST

ಪುಣೆ: ಕಾಡಿನಿಂದ ನಾಡಿಗೆ ಆಹಾರ ಅರಸಿ ಬಂದು ಅರವತ್ತು ಅಡಿ ಆಳದ ಬಾವಿಗೆ ಬಿದ್ದು ಪ್ರಾಣ ರಕ್ಷಣೆಗಾಗಿ ಹರಸಾಹಸ ಪಡ್ತಿದ್ದ ಚಿರತೆಯನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಪುಣೆಯ ಜುನ್ನಾರ್ನ ಫಕ್ತೆ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮೂರು ಗಂಟೆ ನಿರಂತರ ಕಾರ್ಯಾಚರಣೆಯ ಬಳಿಕ ಚಿರತೆಯನ್ನು ರಕ್ಷಿಸಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

ಮಾಣಿಕೋಹ್ ಚಿರತೆ ಸಂರಕ್ಷಣಾ ಕೇಂದ್ರ ಸಿಬ್ಬಂದಿ ಕಾರ್ಯಾಚರಣೆಗೆ ಸಹಕರಿಸಿದ್ದು, ಬೋನೊಂದನ್ನು ಬಾವಿಗೆ ಇಳಿಸಿ, ಚಿರತೆ ಅದರೊಳಗೆ ಸೇರುವಂತೆ ಮಾಡಿ ಮೇಲಕ್ಕೆತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details