ಕರ್ನಾಟಕ

karnataka

ETV Bharat / bharat

ಬೇಟೆಯಾಡಲು ಹೋಗಿ ಬಾವಿಯಲ್ಲಿ ಪರಸ್ಪರ ಭೇಟಿ: ಏಳು ತಾಸು ಮೂಕ ವೇದನೆ, ಬಳಿಕ ರಕ್ಷಣೆ! - A leopard & a puppy

ನಾಯಿಮರಿ ಬೇಟೆಯಾಡಲು ಬೆನ್ನಟ್ಟಲು ಹೋಗಿ ಚಿರತೆ ಮತ್ತು ನಾಯಿ ಮರಿ ಎರಡೂ ಬಾವಿಗೆ ಬಿದ್ದ ಘಟನೆ ಮಹಾರಾಷ್ಟ್ರದ ನಂಡುರ್ಬಾರ್​​ ಜಿಲ್ಲೆಯ ತೆಂಬೆ ಗ್ರಾಮದಲ್ಲಿ ನಡೆದಿದೆ.

A leopard & a puppy
ಚಿರತೆ ಮತ್ತು ನಾಯಿ ಮರಿ

By

Published : Feb 23, 2020, 1:40 PM IST

ಮಹಾರಾಷ್ಟ್ರ: ನಾಯಿ ಮರಿಯೊಂದನ್ನು ಬೇಟೆಯಾಡಲು ಹೋಗಿ ನಾಯಿಮರಿ ಜೊತೆ ಚಿರತೆಯೂ ಬಾವಿಗೆ ಬಿದ್ದ ಘಟನೆ ಮಹರಾಷ್ಟ್ರದಲ್ಲಿ ನಡೆದಿದೆ.

ಸುಮಾರು 7 ತಾಸುಗಳ ಕಾಲ ಮೇಲಕ್ಕೆ ಬರಲಾಗದೆ ಎರಡೂ ಒಟ್ಟಿಗೆ ಬಾವಿಯಲ್ಲಿ ಸಂಕಟ ಅನುಭವಿಸುತ್ತಿದ್ದವು. ಬಳಿಕ ಸುಮಾರು 4 ಗಂಟೆಗಳ ಕಾಲ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಎರಡೂ ಪ್ರಾಣಿಗಳನ್ನು ರಕ್ಷಿಸಿದ್ದಾರೆ.

ABOUT THE AUTHOR

...view details