ಕರ್ನಾಟಕ

karnataka

By

Published : Jan 9, 2021, 3:36 PM IST

ETV Bharat / bharat

ಜೈಪುರ : ಲಿವಿಂಗ್​ ಇನ್​ ರಿಲೇಷನ್​ಶಿಪ್​ನಲ್ಲಿದ್ದ ಜೋಡಿ ಮೇಲೆ ಗುಂಡಿನ ದಾಳಿ

ವಿರಾತ್ರ ಹೋಟೆಲ್ ಬಳಿ ಬಂದು ದಾಳಿ ನಡೆಸಿರುವ ದುಷ್ಕರ್ಮಿಗಳು ಯುವಕನ ಮೇಲೆ ಗುಂಡಿನ ದಾಳಿ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾರೆ. ಸ್ಥಳಕ್ಕೆ ಧೋರಿಮಣ್ಣ ಪೊಲೀಸ್​ ಠಾಣೆಯ ಅಧಿಕಾರಿ ಹರ್ಚಂದ್ ರಾಮ್ ದೇವಾಸಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿದೆ..

live in relationship
ಗುಂಡಿನ ದಾಳಿ

ರಾಜಸ್ಥಾನ :ಹೋಟೆಲ್​ನಲ್ಲಿಲಿವಿಂಗ್ ಇನ್​ ರಿಲೇಷನ್​ಶಿಪ್​ನಲ್ಲಿದ್ದ ಜೋಡಿ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಅವರನ್ನು ಹತ್ಯೆ ಮಾಡಿರುವ ಘಟನೆಮಂಗಥಾ ಗ್ರಾಮದ ವಿರಾತ್ರ ಹೋಟೆಲ್ ಬಳಿ ನಡೆದಿದೆ.

ವಿರಾತ್ರ ಹೋಟೆಲ್ ಬಳಿ ಬಂದು ದಾಳಿ ನಡೆಸಿರುವ ದುಷ್ಕರ್ಮಿಗಳು ಯುವಕನ ಮೇಲೆ ಗುಂಡಿನ ದಾಳಿ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾರೆ. ಸ್ಥಳಕ್ಕೆ ಧೋರಿಮಣ್ಣ ಪೊಲೀಸ್​ ಠಾಣೆಯ ಅಧಿಕಾರಿ ಹರ್ಚಂದ್ ರಾಮ್ ದೇವಾಸಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿದೆ.

ಇದೇ ವೇಳೆ ಪೊಲೀಸರು ಕಾರಿನಲ್ಲಿದ್ದ ಪಿಸ್ತೂಲ್, 2 ಲೈವ್ ಕಾರ್ಟ್ರಿಜ್​ಗಳನ್ನು ವಶಪಡಿಸಿಕೊಂಡಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ, ನಿಂದನೆ ಕಾಯ್ದೆ ಅಡಿ ಧೋರಿಮಣ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ABOUT THE AUTHOR

...view details