ಕರ್ನಾಟಕ

karnataka

ETV Bharat / bharat

ಪೊಲೀಸ್​ ಕ್ವಾರ್ಟಸ್​​ನಲ್ಲಿ ಸಿಲಿಂಡರ್​ ಸ್ಫೋಟ, ಬಾಲಕಿ ಬಲಿ: ಹೊತ್ತಿ ಉರಿದ ಮನೆಗಳು - undefined

ಮುಂಬೈನ ದಾದರ್​ನಲ್ಲಿ ಸಿಲಿಂಡರ್​ ಸ್ಫೋಟ ಸಂಭವಿಸಿ ಬಾಲಕಿವೋರ್ವಳು ಅಸುನೀಗಿದ್ದಾಳೆ. ಸ್ಫೋಟದಿಂದ ಹೊತ್ತಿಕೊಂಡ ಬೆಂಕಿ ಮೂರು ಮನೆಗಳಿಗೆ ಆವರಿಸಿದೆ.

ಬಾಲಕಿ

By

Published : May 12, 2019, 5:23 PM IST

ಮುಂಬೈ:ಇಲ್ಲಿನ ದಾದರ್​ನ ಪಶ್ಚಿಮ ಭವಾನಿ ಶಂಕರ ರಸ್ತೆಯಲ್ಲಿನ ಪೊಲೀಸ್​​ ಕ್ವಾರ್ಟ್​ಸ್​ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 10 ವರ್ಷದ ಬಾಲಕಿವೋರ್ವಳು ಮೃತಪಟ್ಟಿದ್ದಾಳೆ.

ಶ್ರಾವತಿ ಚವಾಣ್ ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ. ಸಿಲಿಂಡರ್ ಸ್ಫೋಟವೇ ಬೆಂಕಿ ಅವಘಡಕ್ಕೆ ಕಾರಣ ಎನ್ನಲಾಗ್ತಿದೆ. ಸ್ಫೋಟದಿಂದ ಮೂರು ಮನೆಗಳು ಹಾನಿಗೊಳಗಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

For All Latest Updates

TAGGED:

ABOUT THE AUTHOR

...view details