ಕರ್ನಾಟಕ

karnataka

By

Published : Aug 19, 2021, 10:27 PM IST

Updated : Aug 19, 2021, 10:44 PM IST

ETV Bharat / bharat

ವಿಷ್ಣುವಿನ ದಶಾವತಾರಗಳ ಸಂಕೇತವಿರುವ ಅಪರೂಪದ ಆಮೆ ಪತ್ತೆ..!

ಒಡಿಶಾದ ರಾಯಗಡದಲ್ಲಿ ಪತ್ತೆಯಾಗಿರುವ ಆಮೆಯ ಹಿಂಭಾಗದಲ್ಲಿ ವಿಷ್ಣುವಿನ ದಶಾವತಾರಗಳ ಸಂಕೇತವಿದೆ.

ವಿಷ್ಣುವಿನ ದಶಾವತಾರಗಳ ಸಂಕೇತವಿರುವ ಅಪರೂಪದ ಆಮೆ ಪತ್ತೆ..!
ವಿಷ್ಣುವಿನ ದಶಾವತಾರಗಳ ಸಂಕೇತವಿರುವ ಅಪರೂಪದ ಆಮೆ ಪತ್ತೆ..!

ರಾಯಗಡ(ಒಡಿಶಾ):ಜಿಲ್ಲೆಯಲ್ಲಿ ಅಪರೂಪದ ಪೀಚ್​ ಬಣ್ಣದ ಆಮೆಯೊಂದು ಪತ್ತೆಯಾಗಿದೆ. ಆಮೆಯ ಹಿಂಭಾಗದಲ್ಲಿ ವಿಷ್ಣುವಿನ ದಶಾವತಾರಗಳ ಸಂಕೇತವಿರುವುದು ಇದರ ವಿಶೇಷ.

ಅಪರೂಪದ ಆಮೆ ಪತ್ತೆ

ಚಂದ್ರಾಪುರ ಬ್ಲಾಕ್ ವ್ಯಾಪ್ತಿಯ ಮಿನಜೋಳ ಪ್ರದೇಶದ ಶಿವನ ದೇವಾಲಯದ ಬಳಿ ಈ ಅಪರೂಪದ ಆಮೆಯನ್ನು ರಕ್ಷಿಸಲಾಗಿದೆ. ದೇಗುಲದ ಅರ್ಚಕರೊಬ್ಬರು ಈ ವಿಶೇಷ ಆಮೆಯನ್ನು ಗುರುತಿಸಿ ರಕ್ಷಿಸಿದ್ದಾರೆ.

ವಿಷ್ಣುವಿನ ದಶಾವತಾರಗಳ ಸಂಕೇತವಿರುವ ಆಮೆ ಪತ್ತೆ

ಆಮೆಯ ಹಿಂಭಾಗದಲ್ಲಿ ದಶಾವತಾರದ ಚಿಹ್ನೆಯಿರುವುದರಿಂದ ರಕ್ಷಿಸಿ ತನ್ನ ಆಶ್ರಮಕ್ಕೆ ತೆಗೆದುಕೊಂಡು ಬಂದು ಪೋಷಿಸುತ್ತಿದ್ದಾನೆ.

Last Updated : Aug 19, 2021, 10:44 PM IST

ABOUT THE AUTHOR

...view details