ಕರ್ನಾಟಕ

karnataka

ತೆಲಂಗಾಣದಲ್ಲೂ ಆಮ್ಲಜನಕ ಕೊರತೆ: 9 ಕೋವಿಡ್‌ ಸೋಂಕಿತರ ದಾರುಣ ಸಾವು

By

Published : May 6, 2021, 1:06 PM IST

ತೆಲಂಗಾಣದ ಬೆಲ್ಲಂಪಲ್ಲಿ ಎಂಬಲ್ಲಿ ಆಮ್ಲಜನಕ ಕೊರತೆಯಿಂದ 9 ಮಂದಿ ಕೋವಿಡ್​ ರೋಗಿಗಳು ಮೃತಪಟ್ಟಿದ್ದಾರೆ.

9-covid-patients-died-at-bellampalli-isolation-center
ತೆಲಂಗಾಣದಲ್ಲೂ ಪ್ರಾಣ ತೆಗೆದ 'ಪ್ರಾಣ'ವಾಯು!

ಬೆಲ್ಲಂಪಲ್ಲಿ(ತೆಲಂಗಾಣ):ತೆಲಂಗಾಣದಲ್ಲೂ ಆಮ್ಲಜನಕ ಕೊರತೆಯಿಂದಾಗಿ ಕೋವಿಡ್​ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ.

ಬೆಲ್ಲಂಪಲ್ಲಿಯಲ್ಲಿರುವ ಕೋವಿಡ್​​ ರೋಗಿಗಳ ಚಿಕಿತ್ಸಾ ಕೇಂದ್ರದಲ್ಲಿ ಆಕ್ಸಿಜನ್​ ಇಲ್ಲದೆ ಕಳೆದ 24 ಗಂಟೆಗಳಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಕೋವಿಡ್​ ಚಿಕಿತ್ಸಾ ಕೇಂದ್ರದಲ್ಲಿ ಒಟ್ಟು 58 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details