ಕರ್ನಾಟಕ

karnataka

ETV Bharat / bharat

ವಾರದ ಆರಂಭದ ದಿನ ನಿಮ್ಮ ರಾಶಿಭವಿಷ್ಯ ಹೇಗಿದೆ..? - 15 February 2021 Etv Bharat horoscope

ಸೋಮವಾರದ ದಿನಭವಿಷ್ಯ

15 February 2021 Etv Bharat horoscope
15 ಫೆಬ್ರವರಿ​​ 2021 ಈಟಿವಿ ಭಾರತ ರಾಶಿಫಲ

By

Published : Feb 15, 2021, 5:01 AM IST

ಮೇಷ

ಯೋಗಿಗಳು ಕೊನೆಗೂ ನಿಮ್ಮನ್ನು ಪ್ರಭಾವಿಸಲು ಶಕ್ತರಾಗಿದ್ದಾರೆ. ನೀವು ಸಂಗೀತ ಅಥವಾ ನೃತ್ಯದಲ್ಲಿ ಭಾಗವಹಿಸಲು ಬಯಸಬಹುದು. ಇದು ಸಾಮಾನ್ಯವಾಗಿ ಒಳ್ಳೆಯ ದಿನ ಮತ್ತು ನಿಮಗೆ ಯಶಸ್ಸು ಕಾದಿದೆ.

ವೃಷಭ

ನೀವು ಸೋಮಾರಿಯಾಗಿರುತ್ತೀರಿ ಮತ್ತು ಆರಾಮಾಗಿದ್ದೀರಿ ಆದ್ದರಿಂದ ಪ್ರಯತ್ನಗಳ ಪರಿಣಾಮ ಕಡಿಮೆಯಾಗುತ್ತದೆ. ನಿಮ್ಮ ನಿಧಾನಗತಿಯನ್ನು ದೂರ ತಳ್ಳಿ, ಮತ್ತು ನೀವು ಪ್ರಯತ್ನಿಸುತ್ತಿರುವ ಪ್ರತಿಯೊಂದೂ ನಿಮ್ಮ ಬಳಿಗೆ ಬರುತ್ತದೆ.

ಮಿಥುನ

ಇಂದು ನೀವು ಕೆಲಸ ಮತ್ತು ಕುಟುಂಬಕ್ಕೆ ಸಮಯ ನೀಡಿ ಅದ್ಭುತ ಕೆಲಸ ಮಾಡಿದ್ದೀರಿ. ಕೆಲಸದಲ್ಲಿ ನೀವು ವ್ಯಸ್ತರಾಗಿದ್ದರೂ, ನೀವು ಕುಟುಂಬಕ್ಕೆ ಕೂಡಾ ಸಮಯ ನೀಡುತ್ತೀರಿ ಮತ್ತು ಸಣ್ಣ ಸುತ್ತಾಟ ಆಯೋಜಿಸುವ ಮೂಲಕ ಆಶ್ಚರ್ಯಗೊಳಿಸುತ್ತೀರಿ. ಅಲ್ಲದೆ ನಿಮ್ಮ ಕನಸು ನನಸಾಗಲಿದೆ.

ಕರ್ಕಾಟಕ

ನಿಮ್ಮ ಕೋಪ ನಿಯಂತ್ರಿಸಿ, ಇಲ್ಲದಿದ್ದರೆ ನಿಮ್ಮ ಹತ್ತಿರದವರು ದುಃಖ ಪಡುತ್ತಾರೆ. ಲೇಖಕರು ಸೃಜನಶೀಲ ಫಲಿತಾಂಶವನ್ನು ಕ್ರಮವಾಗಿ ಪ್ರದರ್ಶಿಸಬಹುದು. ಕಲಾವಿದರಿಗೂ ದಿನ ಉತ್ತಮವಾಗಿದೆ. ಇದು ಹೊಸ ಸವಾಲುಗಳನ್ನು ತೆಗೆದುಕೊಳ್ಳಲು ಸೂಕ್ತ ಕಾಲ.

ಸಿಂಹ

ನಿಯಂತ್ರಣವಿಲ್ಲದೆ ಇಂದು ನೀವು ಅನಗತ್ಯ ವೆಚ್ಚಗಳಲ್ಲಿ ತೊಡಗಿಕೊಂಡರೆ ಅಂತದ್ದೇ ಸನ್ನಿವೇಶ ನಿಮಗೆ ಎದುರಾಗುತ್ತದೆ. ಆದ್ದರಿಂದ ಇಂದು ಅನಗತ್ಯ ಖರ್ಚು ಮಾಡಿ ನಾಳೆ ಕಷ್ಟಪಡುವ ಬದಲಿಗೆ ಉಳಿತಾಯ ಮಾಡಲು ಪ್ರಯತ್ನಿಸಿ.

ಕನ್ಯಾ

ನಿಮ್ಮ ಪ್ರೀತಿಪಾತ್ರರು ಆಶ್ಚರ್ಯ ನೀಡುವುದು ಮಾತ್ರವಲ್ಲ ಬೇಡಿಕೆಯನ್ನೂ ಇಡುತ್ತಾರೆ. ವ್ಯಾಪಾರದಲ್ಲಿ ಕೆಲ ಶುಭಸುದ್ದಿ ಇರಬಹುದು. ನಿಮ್ಮ ಹಳೆಯ ತಪ್ಪುಗಳನ್ನು ಒಪ್ಪಿಕೊಳ್ಳಿ ಇದರಿಂದ ಮತ್ತೆ ಅವುಗಳನ್ನು ಪುನರಾವರ್ತಿಸದೇ ಇರಬಹುದು ಮತ್ತು ಭವಿಷ್ಯದ ಯೋಜನೆಗಳನ್ನು ರೂಪಿಸಿ.

ತುಲಾ

ಉಜ್ವಲ ಭವಿಷ್ಯಕ್ಕೆ ಹಿಂದಿನ ಅನುಭವದಿಂದ ಸಾಕಷ್ಟು ಕಲಿತಿರುತ್ತೀರಿ. ನೀವು ಹೊಂದಿರುವ ದುಬಾರಿ ವಸ್ತುವಿನ ಕುರಿತು ನೀವು ಕೊಂಚ ಪೊಸೆಸಿವ್ ಆಗಿರುತ್ತೀರಿ. ವಿವಿಧ ವಿಷಯಗಳ ಕುರಿತು ಕೆಲವು ಸಣ್ಣ ಸಮಸ್ಯೆಗಳಿದ್ದು ಅವು ನಿಮಗೆ ಮಾನಸಿಕ ಒತ್ತಡ ತರುತ್ತವೆ.

ವೃಶ್ಚಿಕ

ನಿಮ್ಮ ಕಲ್ಪನಾಶಕ್ತಿ ಎಲ್ಲೆಲ್ಲೋ ಸಂಚರಿಸುತ್ತದೆ. ನೀವು ಭೌಗೋಳಿಕವಾಗಿ ಪ್ರಯಾಣಿಸದೇ ಇದ್ದರೂ ನಿಮ್ಮ ಮನಸ್ಸು ಗಡಿಗಳನ್ನು ಮೀರಿ ಹೋಗುತ್ತದೆ. ನಿಮ್ಮ ಇಷ್ಟದಂತೆ ಚಿಂತಿಸಿ ಮತ್ತು ಕೆಲಸ ಮಾಡಿ. ಆದರೆ, ಯಾವುದೇ ಪ್ರಮುಖ ಹೆಜ್ಜೆ ಇರಿಸುವ ಮೊದಲು ಎಚ್ಚರಿಕೆ ವಹಿಸಿ.

ಧನು

ನೀವು ತಡವಾಗಿ ಒತ್ತಡದ ಜೀವನದ ಅಡ್ಡ ಪರಿಣಾಮಗಳನ್ನು ಅನುಭವಿಸುತ್ತಿದ್ದಿರಿ. ಆದರೆ ಇನ್ನಿಲ್ಲ, ನೀವು ಒಳ್ಳೆಯ ಆರೋಗ್ಯದ ಮಹತ್ವ ಅರ್ಥ ಮಾಡಿಕೊಂಡಿದ್ದೀರಿ. ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳುವುದು ಕೆಲಸದಲ್ಲಿ ಭಡ್ತಿ ಅಥವಾ ವೇತನ ಹೆಚ್ಚಳದ ಶುಭಸುದ್ದಿಯಿಂದ ಪ್ರಾರಂಭವಾಗುತ್ತದೆ. ಇದು ನಿಮ್ಮನ್ನು ಸಂತೋಷ ಮತ್ತು ಸಂತೃಪ್ತರನ್ನಾಗಿಸುತ್ತದೆ.

ಮಕರ

ಭಾವನೆಗಳಿಂದ ಹೊರಬನ್ನಿ, ನೀವು ಮಾಡುವ ನಿರ್ಧಾರಗಳು ಯಶಸ್ಸಿನ ದಾರಿಯಲ್ಲ ಬರಬಹುದು. ಭಾವನೆಗಳು ನಿಮ್ಮ ಭವಿಷ್ಯದ ಸಾಧ್ಯತೆಗಳನ್ನು ಹಾಳು ಮಾಡುತ್ತವೆ ಏಕೆಂದರೆ ಹಾನಿಯಾದ ನಂತರ ರಿಪೇರಿ ಸಾಧ್ಯವಿಲ್ಲ. ಇಂದು, ನಿಮ್ಮ ವಿನಯಪೂರ್ವಕ ಸ್ವಭಾವ ಮತ್ತು ಸೌಹಾರ್ದತೆ ಹಲವರ ಹೃದಯಗಳನ್ನು ಗೆಲ್ಲಬಹುದು.

ಕುಂಭ

ನಿಮ್ಮ ಭಾವನೆಗಳು ನಿಮ್ಮ ಜೀವನದ ಪ್ರಮುಖ ನಿರ್ಧಾರಗಳನ್ನು ಹಾಳು ಮಾಡಲು ಬಿಡಬೇಡಿ. ನೀವು ತಾರ್ಕಿಕವಾಗಿ ಇರಬೇಕಾದ ಸಂದರ್ಭದಲ್ಲಿ ಭಾವನಾತ್ಮಕವಾಗಿರುವ ಪ್ರವೃತ್ತಿ ನಿಮ್ಮ ದಾರಿಯಲ್ಲಿ ಅಡ್ಡಿಯಾಗುತ್ತದೆ. ಈ ಅಭ್ಯಾಸ ತಪ್ಪಿಸಲು ಕಲಿಯಿರಿ. ಇಲ್ಲದಿದ್ದರೆ ನೀವು ಭಾರೀ ಬೆಲೆ ತೆರಬೇಕಾದೀತು.

ಮೀನ

ನಿಮ್ಮ ವೈಯಕ್ತಿಕ ಜೀವನದ ಮೇಲೆ ಗಮನ ನೀಡಬೇಕು ಮತ್ತು ಗಂಭೀರವಾಗಿ ನೀವು ಮಾಡಬೇಕಾದ ಬದಲಾವಣೆಗಳ ಕುರಿತು ಆಲೋಚಿಸಬೇಕು. ಈ ವಿಷಯದಲ್ಲಿ ನೀವು ನಿಮ್ಮ ಹೃದಯದ ಮಾರ್ಗದರ್ಶನ ಪಡೆಯುತ್ತೀರಿ. ಆದರೆ ಇದು ನಿಮ್ಮ ಸುವರ್ಣ ಕಾಲವಾದ್ದರಿಂದ ಚಿಂತಿಸಲು ಕಾರಣವಿಲ್ಲ.

ABOUT THE AUTHOR

...view details